News Karnataka Kannada
Thursday, April 25 2024
ಬೆಂಕಿ ದುರಂತ

ದೆಹಲಿಯ ಅಗ್ನಿ ಅವಘಡ : ಡೈರಿ ಫಾರ್ಮ್ ಗೆ ಬೆಂಕಿ 20 ಹಸುಗಳು ಸಾವು

15-May-2022 ದೆಹಲಿ

ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ದುರಂತಗಳು ಹೆಚ್ಚುತ್ತಿವೆ. ಡೈಲಿ ಫಾರ್ಮ್ ಒಂದಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು ಇಪ್ಪತ್ತು ಹಸುಗಳು ಸುಟ್ಟು ಕರಕಲಾದ ಭೀಕರ ದುರ್ಘಟನೆ  ಜರುಗಿದೆ. ಬೆಂಕಿ ತಗುಲಿರುವುದು ಬೆಳಕಿಗೆ ಬಂದ ತಕ್ಷಣ ಮಧ್ಯಾಹ್ನ 1.25 ರ ಸುಮಾರಿಗೆ ರೋಹಿಣಿಯ ಸಾವ್ಡಾ ಗ್ರಾಮದ ಡೈರಿ ಫಾರ್ಮ್‌ನಲ್ಲಿ  ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲು ಆರಂಭಿಸಿದೆವು ಎಂದು ಅಗ್ನಿಶಾಮಕ...

Know More

ಆಕಸ್ಮಿಕ ಬೆಂಕಿ ದುರಂತ: ಐವರು ಸಜೀವದಹನ

08-Mar-2022 ಕೇರಳ

ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ 8 ತಿಂಗಳ ಮಗು ಸೇರಿ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ. ಇಲ್ಲಿನ ದಲವಾಪುರಂ ಎಂಬಲ್ಲಿ ಮನೆಯಲ್ಲಿ ಮಧ್ಯರಾತ್ರಿ 1:45ರ ಸುಮಾರಿನಲ್ಲಿ ಬೆಂಕಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು