ಬೆಂಗಳೂರು : ಧರ್ಮಪುರಿಗೆ ತೆರಳುತ್ತಿದ್ದಂತ ದಂಪತಿಗಳ ಬೈಕ್ ಗೆ ಟಿಪ್ಪರ್ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಟಿಪ್ಪರ್ ಲಾರಿ ಹರಿದು ಸಹಾಯಕ್ಕಾಗಿ ನೆರೆದಿದ್ದಂತ ಜನರನ್ನು ಮಹಿಳೆ ಅಂಗಲಾಚಿದ್ರೂ, ಮಾನವೀಯತೆ ತೋರದೆ ನಡೆದುಕೊಂಡಿದ್ದರಿಂದಾಗಿ, ಸ್ಥಳದಲ್ಲಿಯೇ ನರಳಿ ನರಳಿ ತಾಯಿ ಮಗ ಸಾವನ್ನಪ್ಪಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆ ಆರ್ ಪುರಂನಿಂದ ಧರ್ಮಪುರಿಗೆ ಶ್ರೀದೇವಿ (21) ಹಾಗೂ...
Know MoreGet latest news karnataka updates on your email.