ರಂಗೋಲಿಯಲ್ಲಿ ಅರಳಿದ ಭಾರತ ನಕಾಶೆ, ಅಟ್ಟಾರಿ-ವಾಘಾ ಗಡಿಯಲ್ಲಿ ಯೋಧರ ಕವಾಯತು, ಜಂಬೂ ಸವಾರಿ, ಕನಕದಾಸರ ಕೀರ್ತನೆ, ಸಂವಿಧಾನ, ಅನುಭವ ಮಂಟಪ, ಮಹಮೂದ್ ಗವಾನ್ ಮದರಸಾ ಅವಿನ್ಯಾ-2023 ಶೀರ್ಷಿಕೆಯಡಿ ಇಲ್ಲಿಯ ಮಾಮನಕೇರಿಯ ಜ್ಞಾನಸುಧಾ ವಿದ್ಯಾಲಯದಲ್ಲಿ ಶನಿವಾರ ಶುರುವಾದ ಎರಡು ದಿನಗಳ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಆಗಿರುವ ಪ್ರದರ್ಶನ ಹಾಗೂ ಮಾದರಿಗಳು...
Know MoreGet latest news karnataka updates on your email.