ಹಾಸನದ ಉದಯಗಿರಿ ಬಡಾವಣೆ ನಿವಾಸಿಯಾದ ಎ.ಎನ್ ರುಕ್ಕಿಣಿಯವರು ಜಠರದ ಅಸ್ವಸ್ಥತೆ ಹಾಗೂ ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಗೆ ದಾಖಲಾಗಿದ್ದು, ತಮ್ಮ ದೇಹದಲ್ಲಿನ ಸಕ್ಕರೆ ಅಂಶದ ಮಟ್ಟ ಹೆಚ್ಚಾಗಿದ್ದರೂ ಸಹಾ ಸರಿಯಾಗಿ ನಿಗಾವಹಿಸಿ ಪರೀಕ್ಷಿಸದೆ ಶಸ್ತ್ರಚಿಕಿತ್ಸೆ ಮಾಡಿದ ನಂತರದಲ್ಲಿ ಎಡಕೈಗೆ ಡಿಪ್ ಹಾಕಿದ್ದರ ಪರಿಣಾಮದಿಂದ ಊತ ಕಂಡುಬಂದಿದ್ದು ಈ ಬಗ್ಗೆ ಆಸ್ಪತ್ರೆಯ ವೈದ್ಯರಿಗೆ ತಿಳಿಸಲಾಗಿ...
Know MoreGet latest news karnataka updates on your email.