News Karnataka Kannada
Thursday, April 18 2024
Cricket
ಮಾಜಿ ಸಿಎಂ ಅಮರಿಂದರ್

ವಿಧಾನಸಭಾ ಚುನಾವಣೆಯಲ್ಲಿ ಪಟಿಯಾಲದಿಂದ ಸ್ಪರ್ಧಿಸಲಿರುವ ಮಾಜಿ ಸಿಎಂ ಅಮರಿಂದರ್ ಸಿಂಗ್

22-Nov-2021 ಪಂಜಾಬ್

ಚಂಡೀಗಢ: ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್ 2022 ರ ವಿಧಾನಸಭಾ ಚುನಾವಣೆಯಲ್ಲಿ ಪಟಿಯಾಲದಿಂದ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಪೇಜ್ ನಲ್ಲಿ ಘೋಷಿಸಿರುವ ಅಮರಿಂದರ್ ಸಿಂಗ್, ನಾನು ಪಟಿಯಾಲದಲ್ಲೇ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಪಟಿಯಾಲ ನಮ್ಮೊಂದಿಗೆ 400 ವರ್ಷಗಳಿಂದಲೂ ಇದೆ. ಸಿಧು ಅವರ ಕಾರಣಕ್ಕಾಗಿ ನಾನು ಅದನ್ನು ಬಿಡುವುದಿಲ್ಲ ಎಂದು ಅಮರಿಂದರ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು