ಮಂಗಳೂರು : ಭಾರತೀಯ ಕೋಸ್ಟ್ ಗಾರ್ಡ್ನ ಸಮಯೋಚಿತ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಕಾರವಾರದ ಬಳಿ ಮೀನುಗಾರಿಕಾ ದೋಣಿಗೆ ಬೆಂಕಿ ಹೊತ್ತಿಕೊಂಡು ಸಂಕಷ್ಟದಲ್ಲಿದ್ದ ಏಳು ಮೀನುಗಾರರ ಜೀವವನ್ನು ಉಳಿಸಿದೆ. ಕರಾವಳಿ ಕಾವಲು ಪಡೆ ಕರ್ನಾಟಕ ತಂಡ ಮೀನುಗಾರರನ್ನು ರಕ್ಷಿಸಿ ದೋಣಿಯಲ್ಲಿದ್ದ ಬೆಂಕಿಯನ್ನು ಶುಕ್ರವಾರ ನಂದಿಸಿದೆ ಎಂದು ಕರಾವಳಿ ರಕ್ಷಣಾ ಪಡೆ ಪ್ರಕಟಣೆ ತಿಳಿಸಿದೆ. ರಾತ್ರಿ 10 ಗಂಟೆ...
Know MoreGet latest news karnataka updates on your email.