ನವದೆಹಲಿ, ನ.19: ನೂತನ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಸತ್ಯಾಗ್ರಹ ಕೇಂದ್ರದ ದುರಹಂಕಾರವನ್ನು ಸೋಲಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕಳೆದೊಂದು ವರ್ಷದಿಂದ ರೈತರ ಪ್ರತಿಭಟನೆಯ ಕೇಂದ್ರವಾಗಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರದ ಬಗ್ಗೆ ಪ್ರಧಾನಿ ಮಾಡಿರುವ ಘೋಷಣೆ ಕುರಿತು ರಾಹುಲ್ ಮಾತನಾಡಿದ್ದು, ರೈತರ ಸತ್ಯಾಗ್ರಹ ಎಲ್ಲವನ್ನೂ...
Know MoreGet latest news karnataka updates on your email.