ಯಲ್ಲಾಪುರ: ತಾಲೂಕಿನ ಆರತಿಬೈಲ ಘಟ್ಟದ ಬಳಗಾರ ಕ್ರಾಸ್ ಬಳಿ ರಾಸಾಯನಿಕ ಟ್ಯಾಂಕರ್ ಪಲ್ಟಿಯಿಂದ ಆದ ಭೀಕರ ದುರಂತದಲ್ಲಿ ರಾಸಾಯನಿಕ ದ್ರವ ಪಕ್ಕದ ಹಳ್ಳಕ್ಕೆ ಸೇರಿದ್ದು ಹೊಳೆಯ ನೀರು ಕಲ್ಮಷಗೊಂಡು ಆತಂಕಕ್ಕೆ ಕಾರಣವಾಗಿದೆ. ಹೊಳೆಯ ನೀರಿನ ಮೇಲೆ ದ್ರಾವಣ ಹರಿಯುತ್ತಿದ್ದು ಇದು ಜಲಚರಗಳಿಗೆ ಅಪಾಯ ತರುವ ಭೀತಿ ಎದುರಾಗಿದೆ. ಪಕ್ಕದ ಗದ್ದೆಗಳಿಗೂ ಈ ದ್ರಾವಣ ವ್ಯಾಪಿಸಿದೆ. ಹೊಳೆಯ...
Know MoreGet latest news karnataka updates on your email.