ಲಖನೌ : ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿರುವ ಅಯೋಧ್ಯಾ ನಗರದ ಫೈಜಾಬಾದ್ ರೈಲ್ವೇ ಜಂಕ್ಷನ್ಗೆ ‘ಅಯೋಧ್ಯ ಕ್ಯಾಂಟ್’ ಎಂದು ಪುನರ್ನಾಮಕರಣ ಮಾಡಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ. ಇದು ರಾಜ್ಯದ ಪ್ರಮುಖ ನಗರಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹಿಂದೂ ಇತಿಹಾಸ ಮತ್ತು ಪರಂಪರೆಗೆ ಅನುಸಾರವಾಗಿ ಹೆಸರಿಸುವ ಅವರ ಪ್ರಯತ್ನದ ಭಾಗವಾಗಿದೆ. 2022ರ ವಿಧಾನಸಭಾ...
Know MoreGet latest news karnataka updates on your email.