News Karnataka Kannada
Friday, March 29 2024
Cricket
ವಂಶಾವಳಿ ಪ್ರಮಾಣ ಪತ್ರ

ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆರ್.ಅಶೋಕ್‌ಗೆ ರೈತರ ಮನವಿ

28-May-2022 ಬೀದರ್

ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಸಚಿವರನ್ನು ಭೇಟಿಯಾಗಿ ರೈತ ನಾಯಕರು, ಈ ಕುರಿತು ಮನವಿ ಸಲ್ಲಿಸಿದ್ದಾರೆ. ಬೆಳೆ ದೃಢೀಕರಣ ಪತ್ರ, ವಂಶಾವಳಿ ಪ್ರಮಾಣ ಪತ್ರ, ಸಣ್ಣ ರೈತ ಪ್ರಮಾಣ ಪತ್ರ ಮುಂತಾದವುಗಳನ್ನು ಪಡೆದುಕೊಳ್ಳಲು ತಿಂಗಳುಗಟ್ಟಲೇ ಓಡಾಡಬೇಕಾಗುತ್ತಿದೆ. ಹಕ್ಕು ಬದಲಾವಣೆಗೆ ಕನಿಷ್ಠ 6 ತಿಂಗಳು ಬೇಕಾಗುತ್ತಿದೆ. ಜೊತೆಗೆ 10 ರಿಂದ 20 ಸಾವಿರ ರೂ. ಲಂಚ ಕೊಡಬೇಕಾಗುತ್ತಿದೆ. ಗ್ರಾಮ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು