ಕಾಂಗ್ರೆಸ್ ಪಕ್ಷದ ವರ್ಕರ್ ಕಮಿಟಿ ಜಿಲ್ಲಾ ಘಟಕ ಹಾಗೂ ನದಾಫ್ ಪಿಂಜಾರ್ ಸಂಘದ ಜಿಲ್ಲಾಧ್ಯಕ್ಷರಾದ ಸಲಾಂಪಾಷಾ ರೇಕುಳಗಿ, ಕಾಂಗ್ರೆಸ್ ಪಕ್ಷದ ತಾಲೂಕು (ಬೀದರ್ ದಕ್ಷಿಣ ಕ್ಷೇತ್ರ) ಖಜಾಂಚಿ ವಿಜಯಕುಮಾರ್ ಉಡಬಾಳ್, ಪಕ್ಷದ ಪ್ರಮುಖರಾಗಿದ್ದ ಸತೀಶ್ ಯಾಬಾ ಕಮಠಾಣಾ, ಸತೀಶ್ ಪಾಟೀಲ್ ತಡಪಳ್ಳಿ ಸೇರಿದಂತೆ ಅನೇಕರು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್...
Know MoreGet latest news karnataka updates on your email.