ಬಾಗಲಕೋಟೆ : ಬದುಕಿಗೆ ಸೂರು ಇರಬೇಕು ಎನ್ನುವ ಕಾರಣಕ್ಕೆ ಅನೇಕರು ಮನೆ ನಿರ್ಮಿಸಲು ಹವಣಿಸುತ್ತಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರು ಸರ್ಕಾರದಿಂದ ಆಶ್ರಯ ಬಯಸುತ್ತಾರೆ. ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದ ಪರಿಣಾಮ ನಗರ ವಸತಿ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಕಳೆದ ಮೂರು ವರ್ಷಗಳಿಂದ ಕಾರ್ಮೋಡ ಆವರಿಸಿದೆ.!! ಜಿಲ್ಲೆಯ ನಗರಸಭೆ, ಪುರಸಭೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ...
Know MoreGet latest news karnataka updates on your email.