News Karnataka Kannada
Saturday, April 27 2024
ವಿಚಾರಣೆ ಮುಂದೂಡಿಕೆ

ಲಖೀಂಪುರ್​ ಖೇರಿ ಪ್ರಕರಣ, ವಿಚಾರಣೆ ನ.12ಕ್ಕೆ ಮುಂದೂಡಿಕೆ

08-Nov-2021 ದೆಹಲಿ

ನವದೆಹಲಿ: ಎಂಟು ಜನರು ಮೃತಪಟ್ಟಿದ್ದ ಉತ್ತರಪ್ರದೇಶದ ಲಖೀಂಪುರ್​ ಖೇರಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಬಗ್ಗೆ ರಾಜ್ಯದ ಪೊಲೀಸರು​ ಸಲ್ಲಿಸಿದ ಸ್ಟೇಟಸ್​ ರಿಪೋರ್ಟ್​ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಿಪಡಿಸಿತು. ಅಕ್ಟೋಬರ್ 3 ರಂದು ನಡೆದಿದ್ದ ಘಟನೆಯ ಕುರಿತಾಗಿ ಎರಡು ಎಫ್​ಐಆರ್​ಗಳು ದರ್ಜಾಗಿದ್ದು, ಈವರೆಗೆ ಪೊಲೀಸರು ಯಾವುದೇ ಚಾರ್ಜ್​ಶೀಟ್​ ಸಲ್ಲಿಸಿಲ್ಲ. ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಯುಪಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು