ಕಡಿರುದ್ಯಾವರ ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿದ್ಯುತ್ ಅದಾಲತ್ ನಲ್ಲಿ ಈ ವಿಚಾರವಾಗಿ ಚರ್ಚೆ ನಡೆಯಿತು. ಉಜಿರೆ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮೀನ್ ಬ್ರ್ಯಾಗ್ಸ್ ಉತ್ತರಿಸಿ ಬೆಳಕು ಯೋಜನೆಯಲ್ಲಿ ಮುಂಡಾಜೆ ಶಾಖಾ ಕೇಂದ್ರದ ವ್ಯಾಪ್ತಿಯಿಂದ ಎಳನೀರು, ಬಂಗಾರಪಲ್ಕೆ ಪ್ರದೇಶದಲ್ಲಿ ಕಾಮಗಾರಿ ನಡೆಯಲಿದೆ. ಇದು ಪೂರ್ಣಗೊಂಡ ಬಳಿಕ ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು...
Know Moreಹೆಚ್ಚಿನ ಒತ್ತಡ ಇರುವ ಕಕ್ಕಿಂಜೆ ವಿದ್ಯುತ್ ಫೀಡರನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಸದ್ಯವೇ ಆರಂಭವಾಗಲಿದೆ. ಉಜಿರೆ, ಪಿಲಿಕಳ, ಕುತ್ಲೂರು, ಬೆಳಾಲು ಮೊದಲಾದ ಕಡೆಗಳಲ್ಲಿ ನೂತನ ಸಬ್ ಸ್ಟೇಷನ್ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕಾಮಗಾರಿಗಳು ಆರಂಭವಾಗಲಿವೆ....
Know Moreರಾಜ್ಯದಲ್ಲಿ ಇನ್ನು ಪ್ರತಿ 3ನೇ ಶನಿವಾರ ವಿದ್ಯುತ್ ಅದಾಲತ್ ನಡೆಯಬೇಕೆಂದು ಇಂಧನ ಸಚಿವ ಸುನೀಲ್ಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ...
Know MoreGet latest news karnataka updates on your email.