ವೀರರಾಣಿ ಅಬ್ಬಕ್ಕಳ ಕಾಲದಿಂದಲೂ ಉಳ್ಳಾಲ ಭಾವೈಕ್ಯತೆಯ ತಾಣವಾಗಿತ್ತು. ಪೋರ್ಚುಗೀಸರ ವಿರುದ್ಧ ಹೋರಾಡಲು ಅಬ್ಬಕ್ಕ ಸಹಾಯ ಪಡೆದದ್ದು ಅಂದಿನ ಕೇರಳದ ಕುಂಜಾಲಿಕುಟ್ಟಿ ಮಣಿಕರಣ್. ಅಬ್ಬಕ್ಕಳ ಕರೆಗೆ ಸ್ಪಂಧಿಸಿ ಸಹಾಯಹಸ್ತ ನೀಡಿ ಪೋರ್ಚುಗೀಸರನ್ನು ಸೋಲಿಸಿದ್ದರು. ಆಗ ಹಿಂದೂ ಮುಸ್ಲಿಂ ಎನ್ನುವ ಬೇಧಬಾವ ಇರಲಿಲ್ಲಿ. ಸ್ವಾತಂತ್ರ್ಯ ನಂತರ ಜಾತಿ ಜಾತಿಗಳ ಮಧ್ಯೆ ಕಂದರಗಳು ನಿರ್ಮಾಣವಾಯಿತ್ತು. ಇಂತಹ ಭಾವೈಕ್ಯತೆಯ ವಿಚಾರಗಳನ್ನು ಥೀಮ್...
Know Moreವೀರರಾಣಿ ಅಬ್ಬಕ್ಕ ದೇಶದ ಚರಿತ್ರೆಗೆ ವಿಶೇಷ ಕೊಡುಗೆಯನ್ನು ನೀಡಿದ್ದು, ಆಕೆಯನ್ನು ಇಡೀ ದೇಶಕ್ಕೆ ಪರಿಚಯಿಸುವ ಕಾರ್ಯವನ್ನು ಸರಕಾರಗಳು ಮಾಡಬೇಕಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎನ್.ಸಂತೋಷ್ ಹೆಗ್ಡೆ...
Know MoreGet latest news karnataka updates on your email.