ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಕುಕ್ಕೇಡಿ ಗ್ರಾಮದ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಕಂಬಳವು ಯಾವುದೇ ಕಾರಣಕ್ಕೆ ನಿಂತು ಹೋಗಬಾರದು ಎಂಬ ಕಾರಣಕ್ಕೆ, ಸ್ಥಳೀಯರ ಒತ್ತಾಯದ ಮೇರೆಗೆ ಜಾಗದ ವಿವಾದವನ್ನು ಪರಿಹರಿಸುವ ಮೂಲಕ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಕಂಬಳ ನಿಗದಿತ ದಿನಾಂಕದಂದೇ ಹೊಸ ಸಮಿತಿಯ ಜವಾಬ್ದಾರಿಯಲ್ಲಿ ನಡೆಯಲಿದೆ. ಇದರಲ್ಲಿ ನನ್ನ ವೈಯಕ್ತಿಕ ಪ್ರತಿಷ್ಠೆ ಎಳ್ಳಷ್ಟೂ ಇಲ್ಲಾ ಎಂದು...
Know MoreGet latest news karnataka updates on your email.