ನಮ್ಮ ಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಸದ್ಭಕ್ತರ ಪ್ರಯತ್ನದಿಂದ ಸುಂದರವಾದ ಶಿಲಾಮಯ ದೇಗುಲ ನಿರ್ಮಾಣವಾಗಿದೆ ಮಹಾಂಕಾಳಿ ರೂಪ ಭಯಂಕರವಾದರು ಭಕ್ತರಿಗೆ ಅವಳು ತಾಯಿ ಹೃದಯಿ ದುಷ್ಟರಿಗೆ ಸಿಂಹ ಸ್ವಪ್ನ ಹಿಂದೂ ಸಮಾಜ ಬಾಂಧವರು ಶಾಂತಿ ಪ್ರೀಯರು,ನಮಗೆ ಸಂವಿಧಾನ ಇದೆ ದೈವಿ ಭಕ್ತಿ ಇದೆ ನಿಜವಾದ ಭಕ್ತಿಯಿಂದ ಮಂದಿರ ನಿರ್ಮಾಣವಾಗಿದೆ ಗ್ರಾಮದ ಜನರಿಗೆ...
Know MoreGet latest news karnataka updates on your email.