ಸಂಗೀತ ಎಲ್ಲ ಕಲೆಗಳಿಗೆ ಜೀವಾಳ . ಸನಾತನ ಸಂಸ್ಕೃತಿಯ ಅಡಿಪಾಯ ಸಂಗೀತ . ಎಲ್ಲರೂ ಸಂಗೀತ ಜ್ಞಾನ ಪಡೆಯುವುದರಿಂದ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ. ಪ್ರತಿ ವರ್ಷ ಶ್ರೇಷ್ಠ ಸಂಗೀತ ವಿದ್ವಾಂಸರು ,ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಶಿಬಿರ ನಡೆಸಿ ಸಂಗೀತಾಭ್ಯಾಸಿಗಳಿಗೆ ಅನುಕೂಲ ಕಲ್ಪಿಸಿಕೊಡುತ್ತಿರುವುದು ಮಹತ್ಸಾಧನೆ . ವಿಠಲ ರಾಮಮೂರ್ತಿಯವರ ಕಲಾಸೇವೆ ಅವರ ವಿಶಾಲ ಮನಸ್ಸಿನ ದ್ಯೋತಕವಾಗಿದೆ ಎಂದು...
Know Moreಸಮೀಪದ ನಿಡ್ಲೆ ಕರುಂಬಿತ್ತಿಲ್ ಮನೆಯಂಗಳದಲ್ಲಿ ಪ್ರತಿವರ್ಷ ಸಂಗೀತಾಭ್ಯಾಸಿಗಳಿಗೆ ನಡೆಯುತ್ತಿರುವ ಕರುಂಬಿತ್ತಿಲ್ ಸಂಗೀತ ಶಿಬಿರವು ಮೇ 8 ರಿಂದ ಮೊದಲ್ಗೊಂಡು ಮೇ 12 ರ ವರೆಗೆ...
Know MoreGet latest news karnataka updates on your email.