ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಳ್ಳಾ ಗ್ರಾಮದ ಪಂಚಲಿಂಗೇಶ್ವರ ಮತ್ತು ಸಿದ್ದೇಶ್ವರ ದೇವಾಲಯದ ಬೀಗವನ್ನು ಮುರಿದು ಯಾರೋಕಳ್ಳರು ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರದ ದೀಪ, ಘಂಟೆ, ಪಂಚಲೋಹದ ಮೂರ್ತಿ ಹಾಗೂ ಇತರೆ ದೇವರ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೇವಸ್ಥಾನ ಕಮಿಟಿಯವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0347/2022 ಕಲಂ 454, 457,...
Know MoreGet latest news karnataka updates on your email.