ರಾಮನಗರ: ದರ್ಗಾದಲ್ಲಿ ಸಿಹಿ ಪದಾರ್ಥ ತಿಂದು 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಭಾನುವಾರ ನಡೆದಿದೆ. ರಾಮನಗರದ ಎಂ.ಜಿ.ರಸ್ತೆಯಲ್ಲಿರುವ ಪಿಎಸ್ವಿ ದರ್ಗಾದಲ್ಲಿ ನಡೆಯುತ್ತಿದ್ದ ಗಂಧಮಹೋತ್ಸವದ ವೇಳೆ ಸಿಹಿ ಹಂಚಿಕೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಿಹಿ ಪದಾರ್ಥ ಸೇವೆನೆ ಮಾಡಿದ್ದಾರೆ. ಸಿಹಿ ತಿಂದಿದ್ದವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ವಾಂತಿಮಾಡಿಕೊಂಡು 20 ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲು...
Know Moreಮಿಶ್ರ ಹಣ್ಣುಗಳು, ಹಾಲು ಆಧಾರಿತ ಸಿಹಿತಿಂಡಿ ಫ್ರೂಟ್ ಕಸ್ಟರ್ಡ್. ತ್ವರಿತವಾಗಿ ಮತ್ತು ಸುಲಭವಾಗಿ ತಯಾರಿಸಬಹುದು. ಈ ಸಿಹಿತಿಂಡಿ ಬಿಸಿಲಿನ ಬೇಗಿಗೆ ನಿಮ್ಮ ದೇಹ ಹಾಗೂ ಮನಸ್ಸನ್ನು ತಂಪಾಗಿರಿಸುತ್ತದೆ ಇಲ್ಲಿದೆ ಫ್ರೂಟ್ ಕಸ್ಟರ್ಡ್ ಮಾಡುವ ಸುಲಭ...
Know Moreಹಲ್ಬಾಯ್ ಕರ್ನಾಟಕದ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಅಕ್ಕಿ, ರಾಗಿ, ತೆಂಗಿನಕಾಯಿ ಮತ್ತು ಬೆಲ್ಲದಿಂದ ತಯಾರಿಸಲಾಗುವ ಹಲ್ಬಾಯ್ ಕರ್ನಾಟಕದ ಪ್ರಸಿದ್ಧ ಸಿಹಿತಿಂಡಿಯಾಗಿದೆ. ತೆಂಗಿನಕಾಯಿಯ ಪರಿಮಳವನ್ನು ನೀಡಲು ಮತ್ತು ಪದಾರ್ಥಗಳನ್ನು ಸಂಯೋಜಿಸಲು ಸಹಾಯ ಮಾಡಲು ತೆಂಗಿನ ಹಾಲನ್ನು...
Know Moreಶೇಂಗ ಹೋಳಿಗೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಿಹಿತಿಂಡಿಯಾಗಿದೆ. ಸಾಮಾನ್ಯವಾಗಿ ಇದನ್ನು ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಇದು ಕಡಲೆಕಾಯಿ ಬೆಲ್ಲವನ್ನು ತುಂಬಿ ಸ್ಟಫ್ ಮಾಡಿದ ಸಿಹಿ ಪ್ಯಾನ್ ಕೇಕ್ನಂತೆ ಶೇಂಗ ಹೋಳಿಗೆ ಒಂದು ಸಿಹಿ...
Know MoreGet latest news karnataka updates on your email.