ಸೌತಡ್ಕದಲ್ಲಿರುವ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ "ಸೇವಾಧಾಮ " ದ ನಿರ್ವಹಣೆಗೆ ಆರ್ಥಿಕ ನೆರವು ನೀಡುವಂತೆ ಸೇವಾಭಾರತಿ ಅಧ್ಯಕ್ಷ ಕೆ.ವಿನಾಯಕ ರಾವ್ ಅವರು ಕರ್ಣಾಟಕ ಬ್ಯಾಂಕ್ ಎಂ .ಡಿ. ಮತ್ತು ಸಿ ಇ ಓ ಮಹಾಬಲೇಶ್ವರ ಎಂ. ಎಸ್ . ಅವರನ್ನು ಉಜಿರೆಯ ಸಿರಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಭೇಟಿಯಾಗಿ ಸೇವಾಧಾಮದ ಕಾರ್ಯಚಟುವಟಿಕೆ ಬಗೆಗೆ ವಿಸ್ತೃತ ಮಾಹಿತಿ...
Know Moreಸೇವಾಭಾರತಿ ಇದರ ಸೌತಡ್ಕ ಸೇವಾಧಾಮದಲ್ಲಿ ದಾನಿಗಳಾದ ಪಿ. ರಾಮದಾಸ್ ಇವರ ವತಿಯಿಂದ ಗಾಲಿ ಕುರ್ಚಿಯನ್ನು ಸಾಂಕೇತಿಕವಾಗಿ ಸೇವಾಭಾರತಿಯ ಅಧ್ಯಕ್ಷರು ಕೆ.ವಿನಾಯಕರ ರಾವ್ ಅವರಿಗೆ ಹಸ್ತಾಂತರ ಮಾಡಿ, ಸೇವಾಭಾರತಿ ಕಾರ್ಯಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ...
Know MoreGet latest news karnataka updates on your email.