ಕಡಿಮೆ ವೆಚ್ಚದಲ್ಲಿ ಓಡಾಡಲು ಇರುವ ವಾಹಕ ಸ್ಪೈಸ್ಜೆಟ್ ತನ್ನ 1,400 ಉದ್ಯೋಗಿಗಳನ್ನು ವಜಾಗೊಳಿಸಲು ಸಜ್ಜಾಗಿದೆ. ನಗದು ಕೊರತೆಯಿರುವ ಕಾರಣ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಈ ಕ್ರಮವು ವೆಚ್ಚವನ್ನು ಕಡಿಮೆ ಮಾಡುವ ಮತ್ತು ಹೂಡಿಕೆದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ವೇತನ ಪಾವತಿಯಲ್ಲಿ ವಿಳಂಬ ಮತ್ತು ಹಣಕಾಸಿನ ಕಾಳಜಿಗಳ ಹೊರತಾಗಿಯೂ, ಸ್ಪೈಸ್ಜೆಟ್ 2,200 ಕೋಟಿ ರೂಪಾಯಿಗಳ ನಿಧಿಯನ್ನು ಪಡೆದುಕೊಳ್ಳುವ...
Know Moreಸ್ಪೈಸ್ ಜೆಟ್ ಶೀಘ್ರದಲ್ಲೇ ಲಕ್ಷದ್ವೀಪ ಮತ್ತು ಅಯೋಧ್ಯೆಗೆ ವಿಮಾನಗಳನ್ನು ಪ್ರಾರಂಭಿಸಲಿದೆ ಎಂದು ಅದರ ಮುಖ್ಯಸ್ಥ ಅಜಯ್ ಸಿಂಗ್ ಇಂದು ಹೇಳಿದ್ದಾರೆ. ಇನ್ನು ಇತ್ತೀಚಿನ ನಿಧಿಯ ಒಳಹರಿವು ವಿಮಾನಯಾನವನ್ನ ಹೆಚ್ಚು ಬಲಪಡಿಸಲು ಸಹಾಯ ಮಾಡುತ್ತದೆ ಎಂದು...
Know Moreಗೋವಾದಿಂದ ಹೈದರಾಬಾದ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು...
Know More10.08.2022 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್ ಜಿ-60 ಮೂಲಕ ದುಬೈನಿಂದ ಆಗಮಿಸಿದ ಕೇರಳದ ಕಾಸರಗೋಡಿನ ಪ್ರಯಾಣಿಕನಿಂದ 17,43,000 ರೂಪಾಯಿ ಮೌಲ್ಯದ 24...
Know Moreಮುಂಬೈನಿಂದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ, ಲ್ಯಾಂಡಿಂಗ್ ಆಗುವ ವೇಳೆ ತೀವ್ರ ಪಕ್ಷುಬ್ಧತೆಗೆ ಒಳಗಾಗಿ ಸಂಭವಿಸಿದ ಅನಾಹುತದಲ್ಲಿ ಕನಿಷ್ಠ 12 ಮಂದಿ...
Know MoreGet latest news karnataka updates on your email.