News Karnataka Kannada
Wednesday, April 17 2024
Cricket
ಹಾಸನದಲ್ಲಿ ಮೀನು ಹಿಡಿಯಲು ಕೆರೆಗೆ ಹೋದ ಇಬ್ಬರು ಸಾವು

ಹಾಸನದಲ್ಲಿ ಮೀನು ಹಿಡಿಯಲು ಕೆರೆಗೆ ಹೋದ ಇಬ್ಬರು ಸಾವು

28-Oct-2021 ಹಾಸನ

ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಕೆರೆಗೆ ಮೀನು ಹಿಡಿಯಲು ತೆರಳಿದ್ದಂತ ಇಬ್ಬರು ಆಯತಪ್ಪಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಮಂಜುನಾಥ್ ( 32 ) ಹಾಗೂ ಪ್ರತಾಪ್ (33) ಎಂಬುವರು ಕೆರೆಯಲ್ಲಿ ಮೀನು ಹಿಡಿಯೋದಕ್ಕೆ ಗ್ರಾಮದ ಸಮೀಪದ ಹೊಸಕೆರೆಗೆ ತೆರಳಿದ್ದರು. ಇಬ್ಬರು ಮೀನು ಹಿಡಿಯುತ್ತಿದ್ದಂತ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು