ಹೊಸದಿಲ್ಲಿ: ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ 100ನೇ ಜನ್ಮದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಅವರಿಗೆ ನಮನ ಸಲ್ಲಿಸಿದ್ದು, ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಆಯಾ ಕಾಲದ ಸಾಮಾಜಿಕ-ರಾಜಕೀಯ ವಾಸ್ತವಗಳನ್ನು ಸುಂದರವಾಗಿ ಸಾರಿದ್ದಾರೆ ಎಂದು ಹೇಳಿದ್ದಾರೆ. ಕಾಮನ್ ಮ್ಯಾನ್ ಎಂಬ ಕಾರ್ಟೂನ್ ರಚನೆಗೆ ಹೆಸರುವಾಸಿಯಾಗಿದ್ದ ಲಕ್ಷ್ಮಣ್ ಅವರು ಭಾರತೀಯ ಸಾಮಾಜಿಕ-ರಾಜಕೀಯ ಇತಿಹಾಸವನ್ನು ವಿವರಿಸಿದರು ಮತ್ತು...
Know MoreGet latest news karnataka updates on your email.