News Karnataka Kannada
Friday, April 19 2024
Cricket

ಆರ್ ಕೆ ಲಕ್ಷ್ಮಣ್ ಅವರ 100 ನೇ ಜನ್ಮ ವಾರ್ಷಿಕೋತ್ಸವಕ್ಕೆ ಗೌರವ ಸಲ್ಲಿಸಿದ-ಪ್ರಧಾನಿ ಮೋದಿ

24-Oct-2021 ದೆಹಲಿ

ಹೊಸದಿಲ್ಲಿ: ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ 100ನೇ ಜನ್ಮದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಅವರಿಗೆ ನಮನ ಸಲ್ಲಿಸಿದ್ದು, ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಆಯಾ ಕಾಲದ ಸಾಮಾಜಿಕ-ರಾಜಕೀಯ ವಾಸ್ತವಗಳನ್ನು ಸುಂದರವಾಗಿ ಸಾರಿದ್ದಾರೆ ಎಂದು ಹೇಳಿದ್ದಾರೆ. ಕಾಮನ್ ಮ್ಯಾನ್ ಎಂಬ ಕಾರ್ಟೂನ್ ರಚನೆಗೆ ಹೆಸರುವಾಸಿಯಾಗಿದ್ದ ಲಕ್ಷ್ಮಣ್ ಅವರು ಭಾರತೀಯ ಸಾಮಾಜಿಕ-ರಾಜಕೀಯ ಇತಿಹಾಸವನ್ನು ವಿವರಿಸಿದರು ಮತ್ತು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು