ಮಂಗಳೂರು: ಮಂಗಳೂರಿನ ಅಡ್ಯಾರ್ನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ನ 10ನೇ ಮತ್ತು 11ನೇ ಪದವಿ ದಿನಾಚರಣೆ ಸಮಾರಂಭವು ಶನಿವಾರ, 23ನೇ ಅಕ್ಟೋಬರ್ 2021 ರಂದು ಸಹ್ಯಾದ್ರಿ ಕಾಲೇಜು ಕ್ಯಾಂಪಸ್ನಲ್ಲಿ ನಡೆಯಿತು. ಕಹಾನಿ ಡಿಸೈನ್ರ್ಕ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮನ್ ಮಧೋಕ್ ಮತ್ತು ನಿವೀಸ್ ಸೊಲ್ಯೂಷನ್ಸ್ ನ ಸಿಇಒ ಸುಯೋಗ್ ಶೆಟ್ಟಿ...
Know MoreGet latest news karnataka updates on your email.