ಬುಧವಾರ ಇಲ್ಲಿ ನಡೆದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್ಡಿ ವಿಭಾಗದ 34 ವಿದ್ಯಾರ್ಥಿಗಳು 77 ಚಿನ್ನದ ಪದಕ ಗಳಿಸಿದ್ದಾರೆ.ಸತ್ತಿಹಳ್ಳಿ ಗ್ರಾಮದ ರೈತ ಅಸ್ಮತ್ ಅಲಿ ಹಾಗೂ ಗೃಹಿಣಿ ರಹೀಮಾ ಬಾನು ಅವರ ಪುತ್ರಿ ಉಮ್ಮೇಸರ ಚಿಕ್ಕಮಗಳೂರು ಜಿಲ್ಲೆಯ ಗುಲ್ಲಂಪೇಟೆಯಲ್ಲಿ ನಡೆದ ಘಟಿಕೋತ್ಸವದಲ್ಲಿ 16 ಚಿನ್ನದ ಪದಕಗಳನ್ನು ಗೆದ್ದು ಅಮೋಘ...
Know MoreGet latest news karnataka updates on your email.