News Karnataka Kannada
Saturday, April 20 2024
Cricket

ನೈಜರ್ ಚಿನ್ನದ ಗಣಿ ಕುಸಿತ: 18 ಕಾರ್ಮಿಕರು ಜೀವಂತ ಸಮಾಧಿ

09-Nov-2021 ವಿದೇಶ

ನೈಜಿರಿಯಾದ ಸಮೀಪ ಇರುವ ದಕ್ಷಿಣ ನೈಜರ್‌ನಲ್ಲಿ ಚಿನ್ನದ ಗಣಿ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಗಣಿ ಕುಸಿಯುವ ವೇಳೆ ಕೆಲಸ ಮಾಡುತ್ತಿದ್ದರು . 18 ಮಂದಿ ಜೀವಂತ ಸಮಾಧಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗರೀನ್ ಲಿಮಾನ್ ಗಣಿಯಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕರು ಬಾವಿಯೊಳಗೆ ಅಗಿಯುತ್ತಿದ್ದ ವೇಳೆ ಅದರ ಗೋಡೆಗಳು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು