ಕೊಡಗು : ಎರಡು ಕಾರುಗಳ ಮಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಭಾನುವಾರ ತಿತಿಮತಿ ಬಳಿ ನಡೆದಿದೆ. ಮೃತರನ್ನು ವೀರಾಜಪೇಟೆ ತೆಲುಗರಬೀದಿ ನಿವಾಸಿ ಚಂದ್ರಕಲಾ(45)ಎಂದು ಗುರುತಿಸಲಾಗಿದೆ. ಅವರ ಪುತ್ರರಾದ ಪವನ್ ಹಾಗೂ ಮಧುಸೂದನ್ ಎಂಬವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಚಂದ್ರಕಲಾ ಅವರು ಭಾನುವಾರ ಬೆಳಗ್ಗೆ ತಮದಮ ಇಬ್ಬರು...
Know MoreGet latest news karnataka updates on your email.