ವಿವಾಹ ಕಾರ್ಯಕ್ರಮವೊಂದು ಬರೋಬ್ಬರಿ 63 ಜೀವಿಗಳ ಸಾವಿಗೆ ಕಾರಣವಾದ ವಿಲಕ್ಷಣ ಘಟನೆಯೊಂದು ಓಡಿಶಾದ ಬಾಲಸೋರ್ ಜಿಲ್ಲೆಯ ಕಂದಗರಡಿ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ ಪರಿದಾ ಅವರ ಮಗಳ ವಿವಾಹದ ಪ್ರಯುಕ್ತ ರಾತ್ರಿ 11 ಗಂಟೆ ಸುಮಾರಿಗೆ ಮದುವೆ ಮೆರವಣಿಗೆಯು ಗ್ರಾಮವನ್ನು ಪ್ರವೇಶಿಸಿತ್ತು. ಮೆರವಣಿಗೆ ವೇಳೆ ಡಿಜೆ, ಅಬ್ಬರದ ಸಂಗೀತದ ಜೊತೆಯಲ್ಲಿ ಪಟಾಕಿಗಳನ್ನು ಸಿಡಿಸಲಾಗಿತ್ತು. ರಾಮಚಂದ್ರ ಪರಿದಾ ಮಗಳ...
Know MoreGet latest news karnataka updates on your email.