News Karnataka Kannada
Thursday, March 28 2024
Cricket

ತಾಲಿಬಾನ್ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಬಾಲಕಿಯರ ಶಿಕ್ಷಣಕ್ಕೆ ಪೆಟ್ಟು – ಅಫ್ಘಾನಿಸ್ತಾನ

18-Sep-2021 ವಿದೇಶ

ಕಾಬೂಲ್ (ಅಫ್ಘಾನಿಸ್ತಾನ): 1996-2001ರ ಮೊದಲ ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣವು ದೊಡ್ಡ ಹೊಡೆತವನ್ನು ಅನುಭವಿಸಿತು.ಸೂಚನೆಗಳ ಪ್ರಕಾರ, ಕಾಬೂಲ್‌ನಲ್ಲಿ ಎರಡನೇ ತಾಲಿಬಾನ್ ಅವಧಿಯಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತದೆ.ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದ ಶಿಕ್ಷಣ ಸಚಿವಾಲಯವು ಶನಿವಾರದಿಂದ ಎಲ್ಲಾ ಪ್ರೌಡ ಶಾಲೆಯನ್ನು ಪುನರಾರಂಭಿಸುವಂತೆ ನಿರ್ದೇಶಿಸಿದೆ, ಆದರೆ, ನಿರ್ದೇಶನವು ಕೇವಲ ವಿದ್ಯಾರ್ಥಿಗಳನ್ನು ಮಾತ್ರ ಉಲ್ಲೇಖಿಸುತ್ತದೆ, ಹುಡುಗಿಯರಿಗೆ ಹಿಂದಿರುಗುವ ದಿನಾಂಕವನ್ನು ಉಲ್ಲೇಖಿಸುವುದಿಲ್ಲ. ಇದು...

Know More

ಅಫ್ಘಾನಿಸ್ತಾನ್ ಸರ್ಕಾರದ ಬಗ್ಗೆ ಭಾರತದ ಕಳವಳ

12-Sep-2021 ದೆಹಲಿ

ನವದೆಹಲಿ: ಅಷ್ಘಾನಿಸ್ತಾನದಲ್ಲಿ ನೂತನವಾಗಿ ರಚನೆಯಾದ ಸರ್ಕಾರದ ಸಮಗ್ರ ಒಳಗೊಳ್ಳುವಿಕೆ ಬಗ್ಗೆ ಭಾರತಕ್ಕೆ ಕಳವಳವಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಇದು ನೆರೆಯ ದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಭಾರತ ನೀಡಿದ ಮೊದಲ...

Know More

ಮಂಗಳೂರಿನಲ್ಲಿರುವ ಆಫ್ಘಾನಿಸ್ತಾನದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಕಮಿಷನರ್ ಎನ್ ಶಶಿಕುಮಾರ್

21-Aug-2021 ಮಂಗಳೂರು

ಮಂಗಳೂರು : ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ್ನು ತಾಲಿಬಾನಿ ಉಗ್ರರು ವಶಪಡಿಸಿಕೊಂಡ ನಂತರ ತಾಲೀಬಾನ್ ಅಟ್ಟಹಾಸಕ್ಕೆ ಅಫ್ಘಾನ್ ಪ್ರಜೆಗಳು ದಿಕ್ಕಾಪಾಲಾಗಿ ಜೀವ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಅದಲ್ಲದೆ ತಾಲಿಬಾನ್ ರಕ್ಕಸರ ಕ್ರೂರತನದಿಂದ ಎಷ್ಟೋ ನಾಗರಿಕರು ಸಾವನ್ನಪ್ಪಿದ್ದಾರೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು