ಬಂಟ್ವಾಳ : ಕೊಳ್ನಾಡು ಬಸ್ ನಿಲ್ದಾಣದ ಬಳಿಯಲ್ಲಿ ೨೦೦೬ ಅಕ್ಟೋಬರ್ ೩೧ರಂದು ನಡೆದ ಹಲ್ಲೆ ಪ್ರಕರಣದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷದಿಂದ ತಲೆ ಮರೆಸಿಕೊಂಡಿದ್ದು, ವಿಟ್ಲ ಪೊಲೀಸರ ತಂಡ ಆರೋಪಿಯನ್ನು ಬದಿಯಡ್ಕ ಸಮೀಪದ ಪಳ್ಳತಡ್ಕದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೋಕಳ ನಿವಾಸಿ ಮಹಮ್ಮದ್ ಫಾರೂಕ್(೪೩) ಬಂಧಿತ. ಮಂಚಿ ನಿವಾಸಿ ದೇವಪ್ಪನಾಯ್ಕ ಎಂಬವರಿಗೆ ಹಣದ ವಿಚಾರದಲ್ಲಿ...
Know MoreGet latest news karnataka updates on your email.