ತಿರುವನಂತಪುರಂ: ಬಾಡಿಗೆ ಬಾಕಿ ಪಾವತಿಸುವಂತೆ ಕೇಳಿದ್ದಕ್ಕೆ ತನ್ನ ಮಾಲೀಕನ ಅಳಿಯನ ವಿರುದ್ಧ ನಕಲಿ ಕಿರುಕುಳ ದೂರು ದಾಖಲಿಸಿದ್ದಕ್ಕಾಗಿ ಕೇರಳದ ಪೊಲೀಸ್ ಮಹಿಳೆಯನ್ನುಅಮಾನತುಗೊಳಿಸಲಾಗಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಬ್ ಇನ್ಸ್ಪೆಕ್ಟರ್ ಸುಗುಣವಲ್ಲಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ತಿಂಗಳಿನಿಂದ ಮನೆ ಬಾಡಿಗೆ ಪಾವತಿಸದ ಕಾರಣ ಪನ್ನಿಯಂಕರ ನಿವಾಸಿಯಾಗಿರುವ ಮನೆ ಮಾಲೀಕರು ಸುಗುಣವಲ್ಲಿ ಪೊಲೀಸರಿಗೆ...
Know MoreGet latest news karnataka updates on your email.