ಬಂಟ್ವಾಳ : ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ , ಕಲ್ಕುರಿ ನಿವಾಸಿ ಧರ್ಮಗುರು ವಂ. ಜೆರೋಮ್ ಸಿಕ್ವೆರಾ ಎಸ್.ಜೆ. ಅವರು ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ವಂ.ಜೆರೋಮ್ ಅವರು ಅಫ್ಘಾನಿಸ್ಥಾನದಲ್ಲಿ ಸಂಸ್ಥೆಯೊಂದರಲ್ಲಿ ಮುಖ್ಯಸ್ಥರಾಗಿದ್ದು, ತಾಲಿಬಾನ್ ಉಗ್ರರು ದೇಶವನ್ನು ಕೈವಶ ಮಾಡಿಕೊಳ್ಳುತ್ತಿದ್ದಂತೆ ಭಾರತಕ್ಕೆ ಮರಳಲು ತಮ್ಮ ಸ್ನೇಹಿತ, ತೀರ್ಥಹಳ್ಳಿಯ ರಾಬರ್ಟ್...
Know MoreGet latest news karnataka updates on your email.