News Karnataka Kannada
Friday, April 26 2024

‘ಅವಮಾನಕ್ಕೆ ಅವಕಾಶವಿದೆಯೇ’, ಕಾಂಗ್ರೆಸ್‌ನ ಟೀಕೆಗೆ ತಿರುಗೇಟು ನೀಡಿದ ಅಮರಿಂದರ್

24-Sep-2021 ದೇಶ

ಪಂಜಾಬ್ :  ಪಂಜಾಬ್ ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಮರೀಂದರ್ ಸಿಂಗ್ ಈ ದಿನಗಳಲ್ಲಿ ತಮ್ಮ ವಾಕ್ಚಾತುರ್ಯದಿಂದ ಸುದ್ದಿಯಾಗಿದ್ದಾರೆ, ಅದರ ಮೇಲೆ ಕಾಂಗ್ರೆಸ್ ‘ರಾಜಕೀಯದಲ್ಲಿ ಕೋಪಕ್ಕೆ ಸ್ಥಾನವಿಲ್ಲ’ ಎಂದು ಔಪಚಾರಿಕ ಹೇಳಿಕೆ ನೀಡಿದೆ. ಇದಕ್ಕೆ ಕ್ಯಾಪ್ಟನ್, ‘ಅವಮಾನ ಮತ್ತು ಕಿರುಕುಳಕ್ಕೆ ಅವಕಾಶವಿದೆಯೇ?’ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್, ಕ್ಯಾಪ್ಟನ್ ರ ವಾಕ್ಚಾತುರ್ಯಕ್ಕೆ ಪ್ರತಿಕ್ರಿಯಿಸಿ, “ರಾಜಕೀಯದಲ್ಲಿ,...

Know More

ಅಫ್ಘಾನಿಸ್ಥಾನದಲ್ಲಿ ಸಿಲುಕಿರುವ 200 ಸಿಖ್ಖರನ್ನು ಕರೆಸಿಕೊಳ್ಳಿ ; ಕೇಂದ್ರಕ್ಕೆ ಅಮರಿಂದರ್‌ ಸಿಂಗ್‌ ಮೊರೆ

16-Aug-2021 ದೇಶ

  ಪಂಜಾಬ್  ; ಅಮೇರಿಕ ತನ್ನ ಸೈನಿಕರನ್ನು ಹಿಂಪಡೆದುಕೊಂಡ ಬೆನ್ನಿಗೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿದೆ. ತಾಲಿಬಾನ್ ಬಂಡುಕೋರರು ಭಾನುವಾರ ಕಾಬೂಲ್​ ಪ್ರವೇಶಿಸಿ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು