News Karnataka Kannada
Saturday, April 27 2024

ಮರಡಿಗುಡ್ಡ ವೃಕ್ಷವನದಲ್ಲಿ ಶುರುವಾಯ್ತು ಸಾಹಸಕ್ರೀಡೆ

17-Aug-2021 ಚಾಮರಾಜನಗರ

ಚಾಮರಾಜನಗರ : ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ನಿಸರ್ಗದ ನಡುವೆ ನಲಿದಾಡಿ ಸಾಹಸ ಮಾಡುವ ಸಾಹಸಪ್ರಿಯರಿಗಾಗಿಯೇ ಜಿಪ್ ಲೈನ್ ಸಾಹಸ ಕ್ರೀಡೆಯನ್ನು ಕೊಳ್ಳೇಗಾಲದ ಮರಡಿಗುಡ್ಡ ವೃಕ್ಷ ವನದಲ್ಲಿ ಆರಂಭಿಸಲಾಗಿದೆ. ಹಾಗೆನೋಡಿದರೆ ಮರಡಿಗುಡ್ಡ ವೃಕ್ಷ ವನವು ಬೆಟ್ಟಗುಡ್ಡಗಳನ್ನೊಳಗೊಂಡ ಹಸಿರು ಹಚ್ಚಡದಿಂದ ಕೂಡಿದ್ದು ನಿಸರ್ಗ ಪ್ರಿಯರಿಗೆ ಮುದನೀಡುತ್ತದೆ. ಇಂತಹ ಸುಂದರ ಪರಿಸರದಲ್ಲಿ ಒಂದೆಡೆಯಿಂದ ಮತ್ತೊಂದೆಡೆ ತಂತಿಯಲ್ಲಿ ಸಾಗುವ ಮೈನವಿರೇಳಿಸುವ, ಸಾಹಸಮಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು