News Karnataka Kannada
Saturday, April 20 2024
Cricket

ತಮಿಳು ಕಿರುತೆರೆಯ ಜನಪ್ರಿಯ ನಿರೂಪಕ ಆನಂದ ಕಣ್ಣನ್ ನಿಧನ

17-Aug-2021 ತಮಿಳು

ಚೆನ್ನೈ: 1990 ಮತ್ತು 2000ರ ದಶಕದಲ್ಲಿ ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಿರೂಪಕರಾಗಿದ್ದ ಆನಂದ ಕಣ್ಣನ್ ಸೋಮವಾರ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 48 ವರ್ಷದ ಆನಂದ್ ಕಣ್ಣನ್ ಸಿಂಗಾಪೂರ್‌ನಲ್ಲಿ ನಿರೂಪಣಾ ವೃತ್ತಿ ಆರಂಭಿಸಿ ನಂತರ ಚೆನ್ನೈಗೆ ಶಿಫ್ಟ್ ಆಗಿದ್ದರು. ತಮಿಳು ರೇಡಿಯೋ ಚಾನೆಲ್‌ನಲ್ಲಿ ಆರ್‌ಜೆಯಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರು ಪ್ರಸಿದ್ಧ ಚಾನೆಲ್‌ನಲ್ಲಿ ವಿಜೆಯಾಗಿ ಜನಪ್ರಿಯರಾದರು. ಇವರಿಗೆ ಅಪಾರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು