News Karnataka Kannada
Thursday, March 28 2024
Cricket

ಕೊಡಗಿನ ಖ್ಯಾತ ಚಿತ್ರಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈಯವರಿಗೆ ದುಬೈ ಸರ್ಕಾರದ ಗೋಲ್ಡನ್ ವೀಸಾ ಗೌರವ

16-Oct-2021 ಹೊರನಾಡ ಕನ್ನಡಿಗರು

ದುಬೈ:ಯು.ಎ.ಇ. ತನ್ನ ೫೦ನೇ ವರ್ಷದ ನ್ಯಾಶನಲ್ ಡೇ, ಗೋಲ್ಡನ್ ಜುಬಿಲೀ ಸವಿ ನೆನಪಿಗಾಗಿ ಚಿತ್ರಕಲಾವಿದರು ಹಾಗೂ ಶಿಲ್ಪಕಲೆ ಕುಶಲಕರ್ಮಿಗಳಲ್ಲಿ ಸಾಧಕರನ್ನು ಗುರುತಿಸಿ ಹತ್ತು ವರ್ಷಗಳ ಗೋಲ್ಡನ್ ವೀಸಾ ನೀಡಿ ಗೌರವಿಸುವುದನ್ನು ಅನುಷ್ಠಾನಗೊಳಿಸಿದ್ದಾರೆ. ಗೋಲ್ಡನ್ ವೀಸಾ ಗೌರವ ಪ್ರತಿಭಾವಂತರಿಗೆ ದೇಶ ಸಲ್ಲಿಸುವ ವಿಶೇಷ ಗೌರವವಾಗಿದೆ. ವಿಶ್ವದಲ್ಲಿ ಪ್ರಥಮ ಬಾರಿಗೆ ಇಂತಹ ಗೌರವ ನೀಡುವ ಪ್ರಥಮ ದೇಶವಾಗಿದೆ. ಯು.ಎ.ಇ....

Know More

ಶ್ರೀರಂಗಪಟ್ಟಣದಲ್ಲಿ 9ದಿನಗಳ ದಸರಾ ಆಚರಣೆಗೆ ಚಿಂತನೆ

10-Oct-2021 ಮಂಡ್ಯ

ಮಂಡ್ಯ: ಕೊರೋನಾ ಮಹಾಮಾರಿ ನಿರ್ನಾಮವಾಗಿ, ಕೋವಿಡ್ ಇಲ್ಲದಂತಾದರೇ ಮುಂದಿನ ವರ್ಷ 9 ದಿನಗಳ ಕಾಲ ದಸರಾ ಆಚರಿಸೋಣ. ಕೊರೋನಾ ಮುಕ್ತವಾಗಲು ತಾಯಿ ಚಾಮುಂಡೇಶ್ವರಿ ದೇವಿಯನ್ನ ಪ್ರಾರ್ಥಿಸೋಣ ಎಂದು ನಾರಾಯಣ ಗೌಡ ಅವರು ತಿಳಿಸಿದರು. ಶ್ರೀರಂಗಪಟ್ಟಣ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು