News Karnataka Kannada
Friday, April 26 2024

ಮಂತ್ರಿ ಮಂಡಲ ರಚನೆಯಲ್ಲಿ ನಾನಿಲ್ಲ ಅಂದರೂ ಯಡಿಯೂರಪ್ಪ ಮನೆಗೆ ಆಕಾಂಕ್ಷಿಗಳ ಭೇಟಿ

31-Jul-2021 ಕರ್ನಾಟಕ

ಬೆಂಗಳೂರು : ಈಗಾಗಲೇ ಮಾಜಿ ಮುಖ್ಯ ಮಂತ್ರಿ ಬಿ ಯಸ್‌ ಯಡಿಯೂರಪ್ಪ ಮಂತ್ರಿ ಮಂಡಲದ ವಿಷಯವಾಗಿ ನಾನು ಮಧ್ಯಪ್ರವೇಶ ಮಾಡಲ್ಲ ಎಂದಿದ್ದರೂ ಕೂಡ ಆಕಾಂಕ್ಷಿಗಳು ಬರುವುದು ತಪ್ಪುತ್ತಿಲ್ಲ. ನನ್ನ ಬಳಿಯೂ ಯಾರ ಕೂಡ ಬರಬಾರದು ಎಂದು ಆದೇಶಿಸಿದ್ದರೂ ಕೂಡ ಸುಮ್ಮನಾಗದ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಭೇಟಿಗೆ ಬರುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದಲೂ ನಿತ್ಯ ಶಾಸಕರು...

Know More

ಬಿಜೆಪಿಯ ಅಧಿಕಾರ ಕೇಂದ್ರ ಯಡಿಯೂರಪ್ಪ ಮನೆ ಮುಂದೆ ಸಚಿವಾಕಾಂಕ್ಷಿಗಳ ಸಾಲು

29-Jul-2021 ಕರ್ನಾಟಕ

  ಬೆಂಗಳೂರು : ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕೂಡ ಬಿಜೆಪಿಯ ಅಧಿಕಾರ ಕೇಂದ್ರವಾಗಿಯೇ ಇದ್ದಾರೆ. ಯಾವಾಗ ಹೈಕಮಾಂಡ್‌ ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ಬೊಮ್ಮಾಯಿ ಅವರನ್ನು ಮುಖ್ಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು