ಇಂದೋರ್ (ಮಧ್ಯಪ್ರದೇಶ): 30 ರ ಹರೆಯದ ವ್ಯಕ್ತಿಯನ್ನು ಅಪರಿಚಿತ ದುಷ್ಕರ್ಮಿಗಳು ಹಗಲು ಹೊತ್ತಿನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದೋರ್ನಲ್ಲಿ ಬುಧವಾರ ನಡೆದಿದೆ. ಆಕಾಶ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ತನ್ನ ಪತ್ನಿಯನ್ನು ಎಲ್ ಐ ಜಿ ಸ್ಕ್ವೇರ್ ಬಸ್ ನಿಲ್ದಾಣದಲ್ಲಿ ಇಳಿಸಿ ಮನೆಗೆ ಮರಳುತ್ತಿದ್ದ.ಅವರು ಭಾಗೀರಥಪುರ ಪ್ರದೇಶದ ವಿದ್ಯುತ್ ವಿತರಣಾ ಕಂಪನಿಯ ಪೋಲೊ ಮೈದಾನದ...
Know MoreGet latest news karnataka updates on your email.