News Karnataka Kannada
Saturday, April 27 2024

ಮಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಜಾಗೃತ ಜಾಗೃತಿ ಸಪ್ತಾಹ 2022

30-Oct-2022 ಮಂಗಳೂರು

ಕೇಂದ್ರ ವಿಚಕ್ಷಣಾ ಆಯೋಗ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ನಿರ್ದೇಶನದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ಅಂಗವಾಗಿ 2022 ರ ಅಕ್ಟೋಬರ್ 31 ರಿಂದ 06 ನವೆಂಬರ್ 2022 ರವರೆಗೆ ಜಾಗೃತಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 06.11.2022 ರವರೆಗೆ ಬ್ಯಾಂಕಿನಿಂದ ವಿವಿಧ ಔಟ್ ರೀಚ್ ಚಟುವಟಿಕೆಗಳನ್ನು ನಡೆಸಲಾಗುತ್ತದೆ, ಇದು ಭ್ರಷ್ಟಾಚಾರದ ತಡೆಗಟ್ಟುವಿಕೆಯಲ್ಲಿ...

Know More

ಗುಜರಾತ್: 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

16-Oct-2022 ಗುಜರಾತ್

ಭಾರತದ ಸ್ವಾತಂತ್ರ್ಯದ 75ನೇ ವರ್ಷದ ನೆನಪಿಗಾಗಿ, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 75 ಜಿಲ್ಲೆಗಳಲ್ಲಿನ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ರಾಷ್ಟ್ರಕ್ಕೆ...

Know More

ಮಂಗಳೂರು: ಬ್ಯಾಂಕ್ ಆಫ್ ಬರೋಡಾ ವಲಯ ಕಚೇರಿಯಲ್ಲಿ ಹಿಂದಿ ದಿನ ಆಚರಣೆ

23-Sep-2022 ಮಂಗಳೂರು

ಬ್ಯಾಂಕ್ ಆಫ್ ಬರೋಡಾ, ವಲಯ ಕಚೇರಿ, ಮಂಗಳೂರಿನಲ್ಲಿ ಸೆ. 21ರಂದು ಹಿಂದಿ ದಿನ ಆಚರಣೆ - 2022 ಅನ್ನು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು