News Karnataka Kannada
Thursday, April 25 2024

ಕಿನ್ನಿಗೋಳಿ: ‘ಭುವನ ಜ್ಯೋತಿ’ ನಿರ್ಮಾಪಕ, ಚರ್ಚ್ ಧರ್ಮ ಗುರು ರೆ.ಫಾ. ಮ್ಯಾಥ್ಯೂ ವಾಸ್ ವಿಧಿವಶ

22-Oct-2021 ಮಂಗಳೂರು

ಕಿನ್ನಿಗೋಳಿ: ಇಲ್ಲಿನ ಕೊಸೆಸಾಂವ್ ಅಮ್ಮನವರ ಚರ್ಚ್ ನಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ರೆವರೆಂಡ್ ಫಾದರ್ ಮ್ಯಾಥ್ಯೂ ವಾಸ್ (62) ಶುಕ್ರವಾರ ಮುಂಜಾವ 4 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಹೃದಯಾಘಾತಕ್ಕೊಳಗಾದ ಪರಿಣಾಮ ಅವರು ಇಹಲೋಕ ತ್ಯಜಿಸಿದ್ದಾಗಿ ಚರ್ಚ್ ಆಡಳಿತ ಸಮಿತಿ ತಿಳಿಸಿದೆ‌. ಕಳೆದ ಮೂರು ವರುಷಗಳಿಂದ ಅವರು ಕೊಸೆಸಾಂವ್ ಅಮ್ಮನವರ ಚರ್ಚ್ ನಲ್ಲಿ ಧರ್ಮ ಗುರುಗಳಾಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು