News Karnataka Kannada
Wednesday, April 24 2024
Cricket

ಹೂವಿನಹಡಗಲಿ: ತಾಯಿ ಕೊಂದಿದ್ದ ಮಗನ ಹತ್ಯೆ

17-Sep-2021 ಬಳ್ಳಾರಿ

ಹೂವಿನಹಡಗಲಿ: ಆಸ್ತಿ ಹಂಚಿಕೆ ವಿಚಾರವಾಗಿ ಒಂಬತ್ತು ವರ್ಷಗಳ ಹಿಂದೆ ಹೆತ್ತ ತಾಯಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಗುರುವಾರ ಆತನ ಸಹೋದರನೇ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಅಲ್ಲಿಪುರ ಗ್ರಾಮದಲ್ಲಿ ಜರುಗಿದೆ. ಕುರಿ ಶಿವಪ್ಪ (39) ಕೊಲೆಯಾದವರು. ಈತನ ಕಿರಿಯ ಸಹೋದರ ಕುರಿ ಪಕ್ಕಿರೇಶ (37) ಕೊಲೆ ಆರೋಪಿ. ಜಮೀನು ಮಾರಾಟದಿಂದ ಬಂದ ಹಣ ಹಂಚಿಕೆ ವಿಚಾರವಾಗಿ ಸಹೋದರರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು