ಗುಜರಾತ್: ಅಹಮದಾಬಾದ್ ಜಿಲ್ಲೆಯ ಗಿರ್ ಸೋಮನಾಥ್ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ಐವಿಎಫ್ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ ‘ಬನ್ನಿ’ ತಳಿಯ ಎಮ್ಮೆ ಗಂಡು ಕರುವಿಗೆ ಜನ್ಮನೀಡಿದೆ. ದೇಶದಲ್ಲಿ ಬನ್ನಿ ಎಂಬ ತಳಿಗೆ ಸೇರಿದ ಮೊದಲ ಎಮ್ಮೆ ಕರು ಜನಿಸಿದೆ. ಭಾರತದ ಒಪಿಯು (ಓವುಮ್-ಪಿಕ್-ಅಪ್) ಹಾಗೂ ಐವಿಎಫ್ (ಬನ್ನಿ ಎಮ್ಮೆಗಳ ಫಲೀಕರಣ) ಕೆಲಸ ಮುಂದಿನ ಹಂತಕ್ಕೆ ತಲುಪಿದೆ.ವಿನಯ್ ಎಂಬ...
Know Moreಬೆಳ್ತಂಗಡಿ :ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡುಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಫಲಸ್ತಡ್ಕ ಎಂಬಲ್ಲಿ ನಡೆದಿದೆ. ಹೊಸ್ತೋಟ ವಾಳ್ಯದ ಅರೆಕ್ಕಲ್ ಮಹಾದೇವ ಭಟ್ ಎಂಬವರ ಹಾಲು ಕರೆಯುವ ಸುಮಾರು...
Know MoreGet latest news karnataka updates on your email.