News Karnataka Kannada
Thursday, March 28 2024
Cricket

ತಮಿಳುನಾಡಿಗೆ ಬಸ್‌ ಸಂಚಾರ ಇಂದಿನಿಂದ

23-Aug-2021 ಕರ್ನಾಟಕ

ಬೆಂಗಳೂರು: ತಮಿಳುನಾಡಿಗೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಸೋಮವಾರದಿಂದ (ಆ.23) ಪುನರಾರಂಭವಾಗಲಿದೆ. ಸೇವೆ ಒದಗಿಸಲು 250 ಬಸ್‌ಗಳು ಸಜ್ಜಾಗಿವೆ. ಕರ್ನಾಟಕದಿಂದ ತಮಿಳುನಾಡಿನ ಹೊಸೂರ್, ವೆಲ್ಲೋರೆ, ತಿರುವನ್ನಮಲೈ, ವಿಲ್ಲುಪುರ, ಕೊಯಿಮತ್ತೂರ್, ತಿರುನಲ್ಲೂರ್, ತಿರುಚ್ಚಿ, ಮಧುರೈ, ಕುಂಭಕೋಣಂ, ಕಾಂಚಿಪುರ ಹಾಗೂ ಊಟಿ ಸೇರಿದಂತೆ ಪ್ರಮುಖ ನಗರಗಳಿಗೆ ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ಹೇಳಿದೆ. ಕೋವಿಡ್‌ ನಿರ್ಬಂಧಗಳ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು