ತುಮಕೂರು: ಕಾರಿನ ಟೈಯರ್ ಸ್ಪೋಟಗೊಂಡು ಆಗಿ ಸ್ಥಳದಲ್ಲೇ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಶಿಲ್ಪ (32), ವಿನಾಯಕ ಸ್ವಾಮಿ(35) ಮೃತ ದಂಪತಿಗಳು. ವ್ಯಾಗನಾರ್ ಕಾರಿನ ಟೈಯರ್ ಬ್ಲಾಸ್ಟ್ ಆಗಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರ್ನಲ್ಲಿದ್ದ ದಂಪತಿಗಳಿಬ್ಬರೂ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ 5 ವರ್ಷದ ಮಗುವಿಗೆ...
Know MoreGet latest news karnataka updates on your email.