ಉತ್ತರ ಪ್ರದೇಶ: ಶುಕ್ರವಾರ ರಾತ್ರಿ 17 ವರ್ಷದ ಯುವಕನ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ., ಮೃತರು ಅದೇ ಗ್ರಾಮದ 18 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಅವರ ಸಂಬಂಧವನ್ನು ಕುಟುಂಬ ಸದಸ್ಯರು ಒಪ್ಪದ ಕಾರಣ ತನ್ನ ಪ್ರಿಯಕರನನ್ನು ಕೊಂದಿದ್ದಾಳೆ ಎಂದು...
Know Moreಕಾವೂರು,: ಕಾವೂರಿನಲ್ಲಿ ಒಂದು ತಂಡದಿಂದ ಸಹೋದರರ ಮೇಲೆ ಹಲ್ಲೆ ನಡೆದಿರುವ ಆರೋಪದ ಮೇರೆಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯಿಂದ ಹಲ್ಲೆಗೊಳಗಾದವನಿಗೆ ಕರೆಯ ಮೂಲಕ ಬೆದರಿಕೆ ನೀಡಿದ ವಿಚಾರವಾಗಿ ಸಹೋದರರ ಮತ್ತು ತಂಡಗಳ...
Know Moreಬೆಂಗಳೂರು:ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ 29 ವರ್ಷದ ಮಹಿಳೆ ತನ್ನ ಪತಿ, ಅತ್ತೆಯ ಅವರ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ 29 ವರ್ಷದ...
Know MoreGet latest news karnataka updates on your email.