News Karnataka Kannada
Friday, March 29 2024
Cricket
challenging star darshan

ದರ್ಶನ್ ಹೇಳಿಕೆಯಿಂದ ನನಗೆ ಬೇಜಾರಾಗಿದೆ: ಪ್ರೇಮ್ ಪ್ರತಿಕ್ರಿಯೆ

18-Jul-2021 ಕರ್ನಾಟಕ

ಬೆಂಗಳೂರು: ನಿರ್ದೇಶಕನ್ನಿಲ್ಲದೆ ಕಲಾವಿದನಿಲ್ಲ. ನಿರ್ದೇಶಕರನ್ನು ಹೀಯಾಳಿಸುವ ಕೆಲಸವನ್ನು ಮಾಡಬಾರದಿತ್ತು ಎಂದು ನಟ ದರ್ಶನ್ ಪುಡಾಂಗ್ ಪದ ಬಳಕೆಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ತುಂಬಾ ಬೇಜಾರಿಗಿದೆ. ದರ್ಶನ್ ನನ್ನ ಕುಟುಂಬದ ಸ್ನೇಹಿತ. ನಿರ್ದೇಶಕರಿಗೆ ಆ ರೀತಿ ಹೇಳಬಾರದಿತ್ತು. ಅದಕ್ಕಾಗಿ ನಾನು ಪತ್ರವೊಂದನಮ್ನು ಬರೆದು ನನ್ನ ಬೇಜಾರನ್ನು ವ್ಯಕ್ತಪಡಿಸಿದ್ದೇನೆ ಎಂದರು. ನನಗೆ,...

Know More

ವಂಚನೆ ಪ್ರಕರಣ: ಉಮಾಪತಿ ವಿರುದ್ಧ ಗುಡುಗಿದ ಅರುಣಕುಮಾರಿ

13-Jul-2021 ಗಾಂಧಿನಗರ

ಬೆಂಗಳೂರು: ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನನ್ನನ್ನು ಎಳೆದು ತಂದಿರುವುದು ತಪ್ಪು ಎಂದು ಪ್ರಕರಣದ ಆರೋಪಿ ಅರುಣ್ ಕುಮಾರಿ ಗಂಭೀರ ಆರೋಪ ಮಾಡಿದ್ದಾರೆ. ‌ ಈ ಪ್ರಕರಣದಲ್ಲಿ ಉಮಾಪತಿ ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು. ಉಮಾಪತಿ...

Know More

ಸ್ನೇಹಿತರಿಂದಲೇ ಮೋಸ ಆಗಿದ್ದರೆ ಸಹಿಸಲ್ಲ: ನಟ ದರ್ಶನ್

11-Jul-2021 ಸಾಂಡಲ್ ವುಡ್

ಮೈಸೂರು: ನನಗೆ ಒಂದು ತಿಂಗಳ ಹಿಂದೆಯೇ ನನ್ನ ಡಾಕ್ಯುಮೆಂಟ್ ಪೋರ್ಜರಿ ಆಗಿರುವುದು ಗಮನಕ್ಕೆ ಬಂದಿತ್ತು. ಆ ಮಹಿಳೆಯನ್ನು ಯಾರು ಪರಿಚಯಿಸಿದ್ದರು, ಹೇಗೆ ಪರಿಚಯವಾಯಿತು ಎಂಬುದು ತನಿಖೆ ನಂತರ ಗೊತ್ತಾಗಲಿದೆ. ಒಂದು ವೇಳೆ ಸ್ನೇಹಿತರಿಂದಲೇ ಮೋಸ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು