News Karnataka Kannada
Friday, April 19 2024
Cricket

ಸ್ಯಾಂಡಲ್ವುಡ್ ಆಯ್ತು ಈಗ ಟಾಲಿವುಡ್ ಸರದಿ

03-Sep-2021 ತೆಲುಗು

ಹೈದರಾಬಾದ್‌: ಕನ್ನಡ ಚಿತ್ರರಂಗದಲ್ಲಿ ಭಾರಿ ಸುದ್ದಿ ಮಾಡಿದ್ದ ಡ್ರಗ್ಸ್ ಪ್ರಕರಣ ಈಗ ತೆಲಗು ಚಿತ್ರರಂಗದಲ್ಲೂ ಸಾಕಷ್ಟು  ಸಂಚಲನ ಸೃಷ್ಟಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇದ್ದಕ್ಕಿದ್ದಂತೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈಗಾಗಲೇ ಸುಪ್ರಸಿದ್ದ ತೆಲುಗು ಚಿತ್ರ ನಿರ್ದೇಶಕ  ಪೂರಿ ಜಗನ್ನಾಥ್‌ ಅವರನ್ನು ಈಗಾಗಲೇ ವಿಚಾರಣೆ ನಡೆಸಿದ್ದು, ನಟಿ ಚಾರ್ಮಿ ಕೌರ್‌ ಅವರನ್ನು ಗುರುವಾರ ವಿಚಾರಣೆ ನಡೆಸಿತು....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು