ರಾಮನಗರ: ನಿರ್ಮಾಣ ಹಂತದಲ್ಲಿದ್ದ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ನಾಗರಾಜು ರೇವಣ್ಣ ಎಂಬುವರಿಗೆ ಸೇರಿದ ಹೊಸ ಮನೆಯ 1ನೇ ಮಹಡಿಯಲ್ಲಿ ತಡರಾತ್ರಿ ಚಿರತೆ ಬಂದು ಸೇರಿಕೊಂಡಿದೆ. ಚಿರತೆ ಮನೆಯೊಳಗೆ ಹೋಗಿದ್ದನ್ನು ಕಂಡ ಮನೆಯವರು ತಕ್ಷಣವೇ ಕೊಠಡಿಯ ಬಾಗಿಲಿಗೆ ಬೀಗ ಜಡಿದಿದ್ದರು. ನಂತರ ಚಿರತೆ...
Know MoreGet latest news karnataka updates on your email.