News Karnataka Kannada
Thursday, April 25 2024
Cricket

ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ : ಪಾದ್ರಿಯನ್ನು ಬಂಧಿಸದ ಪೊಲೀಸರು

27-Mar-2024 ಮಂಗಳೂರು

ಜಿಲ್ಲೆಯಲ್ಲಿ ಚರ್ಚ್ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣದಲ್ಲಿ ವೃದ್ಧ ದಂಪತಿಗಳಿಗೆ ಇನ್ನೂ ನ್ಯಾಯ ದೊರಕಿಲ್ಲ. ಕಳೆದ ಫೆ.29ರಂದು ವಿಟ್ಲ ಠಾಣಾ ವ್ಯಾಪ್ತಿಯ ಮಣೆಲದಲ್ಲಿ ಈ ಘಟನೆ ನಡೆದಿದ್ದು ವೃದ್ಧರೂ ಎಂದು ಲೆಕ್ಕಿಸದೆ ಪಾದ್ರಿ ನೆಲ್ಸನ್ ಒಲಿವೆರಾ ಹಿಗ್ಗಾ ಮುಗ್ಗಾ ಥಳಿಸಿದ್ದ ಆದರೆ ಆರೋಪಿ ಪಾದ್ರಿಯನ್ನ ಪೊಲೀಸರು ಘಟನೆ ನಡೆದು ಒಂದು ತಿಂಗಳಾದರೂ ಬಂಧಿಸಿಲ್ಲ....

Know More

ಕಾಟಿಪಳ್ಳ ಇನ್‌ಫೆಂಟ್ ಮೇರಿ ಚರ್ಚ್ ನ ಧರ್ಮಗುರು ಫಾದರ್ ವಲೇರಿಯನ್ ಲೂಯಿಸ್ (55) ಹೃದಯಾಘಾತದಿಂದ ನಿಧನ

22-Nov-2021 ಸಮುದಾಯ

ಮಂಗಳೂರು: ಮಂಗಳೂರಿನ ಕಾಟಿಪಳ್ಳದ ಇನ್‌ಫೆಂಟ್ ಮೇರಿ ಚರ್ಚ್ನ ಧರ್ಮಗುರು ಫಾದರ್ ವಲೇರಿಯನ್ ಲೂಯಿಸ್ (55) ಅವರು ನವೆಂಬರ್ 21 ರ ಭಾನುವಾರ ಸಂಜೆ ಹೃದಯಾಘಾತದಿಂದ ನಿಧನರಾದರು. ಚರ್ಚ್ನಲ್ಲಿ ನಡೆದ ಪ್ರಾರ್ಥನಾ ಸಮಾರಂಭದ ವೇಳೆ ಫಾದರ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು